"ಹಂತಕ ಅಯ್ನಾಝ್ ಳನ್ನು ಕೊಲೆ ಮಾಡಲು ಹೋಗಿದ್ದ, ತಡೆದಾಗ ಎಲ್ಲರನ್ನೂ ಕೊಂದಿದ್ದಾನೆ.."<br /><br />► "ಹಂತಕ ಪ್ರವೀಣ್ ಕೊಲೆ ಮಾಡಲು ಎಲ್ಲಾ ಪ್ಲಾನ್ ಮಾಡಿಯೇ ಬಂದಿದ್ದ.."<br /><br />► ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ : ಎಸ್ಪಿ ಡಾ.ಕೆ.ಅರುಣ್ ಸುದ್ದಿಗೋಷ್ಠಿ<br /><br />#varthabharati #Udupi #PraveenChougal #Udupimurder